ಬ್ರೇಕಿಂಗ್ ನ್ಯೂಸ್
Uncategorized

ಹಿರೋನ ಟಾರ್ಗೇಟ್ ಮಾಡಿದ್ದ ಖತರ್ನಾಕ್ ಖದೀಮ ಅರೆಸ್ಟ್!43 ಹಿರೋಗಳು ಸೇಫ್!

ಬೆಳಗಾವಿ: ಹಿರೋ ಸ್ಪ್ಲೆಂಡರ್ ಬೈಕ್ ಕದಿಯುತ್ತಿದ್ದ ಅಂತರ್‌ಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.ಬೈಕ್ ಕಳ್ಳನಿಂದ 43 ಬೈಕುಗಳನ್ನು ಕಿತ್ತೂರು ಪೋಲಿಸರು ವಶಕ್ಕೆ ಪಡೆದಿದ್ದಾರೆ.ಬೆಳಗಾವಿ ಜಿಲ್ಲೆಯ ಕಿತ್ತೂರು ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದುಮಾಸ್ಟರ್ ಕೀ ಬಳಸಿ ಬೈಕುಗಳನ್ನು ಖದೀಮ ಕದಿಯುತ್ತಿದ್ದ ಎನ್ನಲಾಗಿದೆ. ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನನ್ನು ನಾರಾಯಣ ಮನೋಹರ್ ಕದಮ್ ಎಂದು ಗುರುತಿಸಲಾಗಿದೆ.ಬಂಧಿತ ಆರೋಪಿಯನ್ನು ಖಾನಾಪೂರ ತಾಲೂಕಿನ ನಿಡಗಲ್ ನಿವಾಸಿ ನಾರಾಯಣ ಕದಮ್ ಎಂದು ಗುರುತಿಸಲಾಗಿದ್ದು ಬೆಳಗಾವಿ, ಗದಗ,ಹುಬ್ಬಳ್ಳಿ,ಧಾರವಾಡ,ಉತ್ತರ ಕನ್ನಡ ಸೇರಿದಂತೆ ಹಲವು ಕಡೆ ಖದೀಮ ಬೈಕುಗಳನ್ನು ಕದ್ದಿದ್ದ ಕದ್ದು ನಂತರ ಕದ್ದ ಬೈಕುಗಳನ್ನು ಕಡಿಮೆ...

Uncategorized

ಓಂ ನಮ ಶಿವಾಯ ಎನ್ನುತ್ತಲೇ ಶಿವಾನಂದ ಸಂಗ್ರಹಿಸಿದ್ದ ಹಣದ ಪಕ್ಕಾ ಲೆಕ್ಕ ತೆರೆದಿಟ್ಟ ಇಡಿ!

ಬೆಳಗಾವಿ: ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ವಿರುದ್ಧ ಜಿಲ್ಲಾಡಳಿತ ಸಾರಿದ್ದ ಸಮರದ ನಂತರ ಪ್ರಕರಕಣಕ್ಕೆ ಇಡಿ ಎಂಟ್ರಿಯಾಗಿದ್ದು ದಾಳಿ ನಡೆಸಿದ ಇಡಿ ತನ್ನ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದೆ. ಪ್ರಕರಣದಲ್ಲಿ...

Uncategorized

ಶೇಖಡಾ 98 ರಷ್ಟು ಭರ್ತಿಯಾದ ಹಿಡಕಲ್ ಜಲಾಶಯ!ಎರಡು ಜಿಲ್ಲೆಗಳ ಜನರಲ್ಲಿ ಸಂತಸ!

98 ರಷ್ಟು ಭರ್ತಿಯಾಗಿರುವ ಹಿಡಕಲ್ ಜಲಾಶಯದ ನೋಟ! ಬೆಳಗಾವಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಜೀವನಾಡಿ ಅವಳಿ ಜಿಲ್ಲೆಗಳ ಅಮೃತಕಲಶವೇ ಎಂದು ಕರೆಯಲ್ಪಡುವ ರಾಜಾಲಖಮನಗೌಡ ಜಲಾಶಯ( ಹಿಡಕಲ್...

Uncategorized

ವಟ್ ಅಕ್ಕಾಗ್ ಸಚಿವ ಸ್ಥಾನ ಕೊಡಾಕಬೇಕ್ರಿ! ಪಂಜು ಹಿಡಿದು ಬಂದ ಕಾರ್ಯಕರ್ತರು!

ಹಿರೇಬಾಗೇವಾಡಿಯಲ್ಲಿ ಪಂಜಿನ ಮೆರವಣಿಗೆ: ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಬೆಳಗಾವಿ:  ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ...

Uncategorized

ಜನರನಿದ್ದೆಗಡಿಸಿದ್ದ ಚಿರತೆ ಕಡೆಗೂ ಸೆರೆ! ಅರಣ್ಯ ಇಲಾಖೆಗೆ ಧನ್ಯವಾದ ಎಂದ ಸುತಗಟ್ಟಿ ಜನ!

ಬೆಳಗಾವಿ: ಬೆಳಗಾವಿಯಲ್ಲಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದ ಚಿರತೆ ಕಡೆಗೂ ಸೆರೆಯಾಗಿದೆ.ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಬಳಿ ಕಾಣಿಸಿಕ್ಕೊಂಡಿದ್ದ ಚಿರತೆ ಕೆಲ ದಿನಗಳಿಂದ ಗ್ರಾಮಸ್ಥರಿಗೆ ಹಾಗೂ ಬೈಕ್ ಸವಾರರಿಗೆ...

Uncategorized

ಆಗಸ್ಟ್ 13 ರಂದು ಕರ್ನಾಟಕ ಬಂದ್ ಬಂದ್ ಬಂದ್! ಎಂದು ಕರೆಕೊಟ್ಟ ವಾಟಾಳ್ ನಾಗರಾಜ್!

ಬೆಳಗಾವಿ: ಕಾವೇರಿ ಸೇರಿ ವಿವಿಧ ವಿಚಾರಕ್ಕೆ ಆಗಷ್ಟ್ 13 ರಂದು ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆ ಇಂದು ಬೆಳಗಾವಿಯಲ್ಲಿ ಕನ್ನಡ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಾಟಾಳ್...

Uncategorized

ಅಂಬೋಲಿಗೆ ತೆರಳಿದ್ದ ನಿಪ್ಪಾಣಿಯ ವ್ಯಕ್ತಿ ಕವಲೆಸಾದದಆಳವಾದ ಕಂದಕಕ್ಕೆ ಬಿದ್ದು ಕಣ್ಮರೆ!

ಕಣ್ಮರೆಯಾಗಿರುವ ಆಯೂಬ್ ಸಯ್ಯದ್ ಕವಲೇಸಾದ್ ಪಾಯಿಂಟ್ ಬೆಳಗಾವಿ/ ಮಹಾರಾಷ್ಟ್ರ ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಅಂಬೋಲಿ ಬಳಿ ಇರುವ ಕವಲೇಸಾದ್ ಪಾಯಿಂಟ್ ನಲ್ಲಿ ಆಳವಾದ ಕಂದಕಕ್ಕೆ ಬಿದ್ದು...

Uncategorized

ರಾಯರೇ ಆ ಹುಡುಗಿಯಿಂದ ನನ್ನ ಕಾಪಾಡಿ! ರಾಯರ ಹುಂಡಿಯಲ್ಲಿ ಭಕ್ತನ ಪತ್ರ ಪತ್ತೆ!

ಬೆಳಗಾವಿ: ಹುಡುಗಿ ಕಾಟದಿಂದ ತಪ್ಪಿಸಿಕೊಳ್ಳಲು ಹುಡುಗನೊಬ್ಬ ರಾಯರಿಗೆ ಮೊರೆ ಇಟ್ಟಿದ್ದಾನೆ.ಹೌದು ಇಂತಹ ವಿಚಿತ್ರ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ...

Uncategorized

ಹಂ ಇನ್ನೇನ್ರಿ ರಾಜಕೀಯ ಲೆಕ್ಕಾಚಾರ!

ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಎಲ್ಲ ಜಿಲ್ಲೆಗಳದ್ದೇ ಒಂದು ತೂಕವಾದ್ರೆ ಬೆಳಗಾವಿಯದ್ದೇ ಒಂದು ತೂಕ ಎನ್ನುವುದು ಹಳೆ ಡೈಲಾಗ್‌. ಆ ಡೈಲಾಗ್ ಹುಟ್ಟೋಕೆ ಕಾರಣ ಇಲ್ಲಿನ ರಾಜಕೀಯ, ಹಾಗೂ...

Uncategorized

ಬೇಕೆ ಬೇಕು ನ್ಯಾಯ ಬೇಕು! ಸಚಿವ ಸಂಪುಟದಿಂದ ಲಕ್ಷ್ಮೀ ಹೊರಕ್ಕೆ ಅಭಿಮಾನಿಗಳ ಪ್ರತಿಭಟನೆ!

ಬೆಳಗಾವಿ: ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸಂಪುಟ ಸಚಿವಗಿರಿಯಿಂದ ಕೈ ಬಿಟ್ಟಿದ್ದರಿಂದ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಬೆಳಗಾವಿ ಗ್ರಾಮೀಣ...

error: Content is protected !!