ಬ್ರೇಕಿಂಗ್ ನ್ಯೂಸ್
Uncategorized

ಭೂಮಿ ತಲಿಮ್ಯಾಗಪಾಪ ಹೆಚ್ಚಾಗೇತ್ರಿ ಮಳೀನ ಇಲ್ಲ ಡ್ಯಾಮೂ ಖಾಲಿ ಆಗೇತಿ ನೋಡ್ರಿ!

ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದು! ಬೆಳಗಾವಿ: ರಾಜ್ಯದಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಮಳೆ ಇಲ್ಲದೆ ಜಲಾಶಯಗಳು ಖಾಲಿಯಾಗುತ್ತಿವೆ.ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಜಲಾಶಯಗಳು ಖಾಲಿ ಹಂತಕ್ಕೆ ಬಂದಿವೆ.ಬೆಳಗಾವಿಯ ಅತ್ಯಂತ ದೊಡ್ಡ ಜಲಾಶಯವೆಂದೇ ಖ್ಯಾತಿಯಾಗಿರುವ ಹಿಡಕಲ್ ಜಲಾಶಯ ಡೆಡ್ ಸ್ಟೋರೇಜ್ ಹಂತಕ್ಕೆ ಬಂದು ತಲುಪಿದೆ. ಕೇವಲ ಬೆಳಗಾವಿ ಅಷ್ಟೇ ಅಲ್ಲದೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಹಿಡಕಲ್ ಜಲಾಶಯವೇ ಆಧಾರ ಸ್ತಂಭವಾಗಿದೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಜಾ ಲಖಮಗೌಡ ಹಿಡಕಲ್ ಜಲಾಶಯ ಒಟ್ಟು 51 ಟಿ.ಎಮ್.ಸಿ ಸಾಮರ್ಥ್ಯ ಹೊಂದಿದ್ದು ಸದ್ಯ...

Uncategorized

ಇಡಿ ಕೇಳುವ ಪ್ರಶ್ನೆಗಳಿಂದ ಟಾರ್ಗೇಟ್ ಯಾರು ಎಂದು ಆರು ತಿಂಗಳ ಬಳಿಕ ತಿಳಿಯಲಿದೆ: ಸತೀಶ್

ಬೆಳಗಾವಿ: ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿವೈ ಮಂಜುನಾಥ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಪ್ರಕರಣಕ್ಕೆ ಸತೀಶ್ ಪ್ರತಿಕ್ರಿಯಿಸಿ ಇಡಿ ಕೇಸ್ ಆಗಿದ್ದು ನಿಜ ನಮ್ಮ...

Uncategorized

ಮಂಜುನಾಥ ಮನೆಯಲ್ಲಿ ಇಡಿ ದಾಳಿಯಲ್ಲಿ ಪತ್ತೆಯಾದ ಅಕ್ರಮ ಸಂಪತ್ತು ಎಷ್ಟು ಕೋಟಿ ಗೊತ್ತಾ?

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ‌ ಬಾಮೈದನ ಮನೆ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ವಲಯ ಅಬಕಾರಿ ಹೆಚ್ಚುವರಿ ಆಯುಕ್ತ ವೈ ಮಂಜುನಾಥ ಮೇಲೆ ಮನೆಯಲ್ಲಿ...

Uncategorized

ಇಡಿ ದಾಳಿಯ ಬೆನ್ನಲ್ಲೆ ಸಿಎ ಮನೆಗೆ ಕರೆಸಿಕೊಂಡು ಚರ್ಚೆ ನಡೆಸಿದ ವೈ ಮಂಜುನಾಥ್!

ಬೆಳಗಾವಿಯ ಟಿವಿ ಸೆಂಟರ್ ನಲ್ಲಿರೋ ಮಂಜುನಾಥ್ ನಿವಾಸಕ್ಕೆ ಆಗಮಿಸಿದ ಸಿ ಎ ಗಾಳಿ ಬೆಳಗಾವಿ: ಸತೀಶ್ ಜಾರಕಿಹೊಳಿ ಭಾಮೈದ ಅಬಕಾರಿ ಇಕಾಖೆಯ ಹೆಚ್ಚುವರಿ ಅಯುಕ್ತ ವೈ ಮಂಜುನಾಥ್...

Uncategorized

ಬ್ರೇಕ್ ಫೇಲ್ ಆಗಿ ಕಾರು ಪಲ್ಟಿ ಸ್ಥಳದಲ್ಲಿಯೇ ಇಬ್ಬರ ಸಾವು ಇಬ್ಬರಿಗೆ ಗಾಯ!

ಬೆಳಗಾವಿ: ಕಾರೊಂದು ಬ್ರೇಕ್ ಫೇಲ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದ್ದರಿಂದ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು...

Uncategorized

ಕಿತ್ತೂರು ಉರ್ದು ಶಾಲೆಗೆ ಮಳೆ‌ ನೀರು ಹೊಕ್ಕು ಅವಾಂತರ ಮಕ್ಕಳಿಂದಲೇ ನೀರು ಹೊರಹಾಕುವ ಕಾರ್ಯ!!

ಬೆಳಗಾವಿ: ಬೆಳಗಾವಿಯಲ್ಲಿ ಸುರಿದ ಮಳೆಗೆ ಶಾಲೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.ಶಾಲೆಯೊಳಗೆ ಹೊಕ್ಕ ನೀರು ಹೊರಹಾಕಲು ವಿದ್ಯಾರ್ಥಿಗಳು ಪರದಾಟ ನಡೆಸಿದ್ದಾರೆ.ಹೀಗಾಗಿಶಾಲಾ ಶಿಕ್ಷಕರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.ಬೆಳಗಾವಿ ಜಿಲ್ಲೆಯ...

Uncategorized

ಬೆಳಗಾವಿ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳರ ಅಟ್ಟಹಾಸ!

ಬೆಳಗಾವಿ: ನಗರದ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಮಾರಸ್ವಾಮಿ ಬಡಾವಣೆಯು ಈಗ ಕಳ್ಳರ ಪಾಲಿಗೆ ಸುಲಭದ ತಾಣವಾಗಿ ಮಾರ್ಪಟ್ಟಿದೆ. ಗುರುವಾರ ಜೂನ್ 25 ರಂದು ಬಡಾವಣೆಯಲ್ಲಿ ಎರಡು...

Uncategorized

ದಾಳಿ ಅಂತ್ಯಗೊಂಡ ಬೆನ್ನಲ್ಲೆ ಬೆಳಗಾವಿಗೆ ಬಂದ ವೈ ಮಂಜುನಾಥ್!

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ‌ ಬಾಮೈದನ ಮನೆ ಮೇಲೆ ಇಡಿ ದಾಳಿ ಮುಗಿದಿದೆ.ಇನ್ನು ದಾಳಿ ಮುಕ್ತಾಯಗೊಂಡ ಬೆನ್ನಲ್ಲೇ ಬೆಂಗಳೂರಿನಿಂದ ಬೆಳಗಾವಿಗೆ ವೈ. ಮಂಜುನಾಥ ಆಗಮಿಸಿದ್ದಾರೆ.ಸರ್ಕಾರಿ ಕಾರಿನಲ್ಲೇ ತಮ್ಮ...

Uncategorized

ಇಂತ ಕಾರಣಕ್ಕೆಲ್ಲ ಮರ್ಡರ್ ಆದ್ರ ಮುಂದ ಗತಿ ಹ್ಯಾಂಗ್ರಿಪಾ!

ಮಹಾರಾಷ್ಟ್ರ: ಚಲಿಸುತ್ತಿದ್ದ ರೈಲಿನಲ್ಲಿಯೇ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾದ ಘಟನೆ ಮುಂಬೈ ಲೋಕಲ್‌ ರೈಲಿನಲ್ಲಿ ನಡೆದಿದೆ.ರೈಲು ಬಾಗಿಲು ಹಾಕುವ ವಿಚಾರಕ್ಕೆ ಹತ್ತಿಕೊಂಡಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.ರೈಲು ಬಾಗಲು...

Uncategorized

ಸತತ 24 ಗಂಟೆಗಳ ನಂತರ ಮಂಜುನಾಥ ಮನೆಯ ಮೇಲಿನ ಇಡಿ ದಾಳಿ ಅಂತ್ಯ!

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ‌ ಬಾಮೈದನ ಮನೆ ಮೇಲೆ ಇಡಿ ದಾಳಿ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಸತತ 24 ಗಂಟೆ ಬಳಿಕ ಇಡಿ ದಾಳಿ ಅಂತ್ಯವಾಗಿದೆ.ಅಬಕಾರಿ ಇಲಾಖೆ ಹೆಚ್ಚುವರಿ...