ರಾಜ್ಯ

ಅಣ್ಣಾಗೆ ಬೆಳಗಾವಿ, ಅಕ್ಕಾಗೆ ಉಡುಪಿ…!  

 ಪ್ರತಿಷ್ಠಿತ ಬೆಂಗಳೂರು ಜಿಲ್ಲಾ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕೋಮು ಸೂಕ್ಷ್ಮ ಜಿಲ್ಲೆಗಳಿಗೆ ದಿನೇಶ್‍ಗುಂಡೂರಾವ್, ಲಕ್ಷ್ಮೀಹೆಬ್ಬಾಳ್ಕರ್, ಕೆ.ಜೆ.ಜಾರ್ಜ್ ಅವರನ್ನು ನೇಮಿಸಲಾಗಿದೆ.ಸಚಿವ ಸಂಪುಟ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನಿಯೋಜಿಸಲಾಗಿದೆ.

ಬೆಂಗಳೂರು ನಗರ – ಡಿ.ಕೆ.ಶಿವಕುಮಾರ್
ತುಮಕೂರು – ಡಾ.ಜಿ.ಪರಮೇಶ್ವರ್
ಗದಗ – ಎಚ್.ಕೆ.ಪಾಟೀಲ್
ಬೆಂಗಳೂರು ಗ್ರಾಮಾಂತರ – ಕೆ.ಎಚ್.ಮುನಿಯಪ್ಪ
ರಾಮನಗರ – ರಾಮಲಿಂಗಾರೆಡ್ಡಿ
ಚಿಕ್ಕಮಗಳೂರು – ಕೆ.ಜೆ.ಜಾರ್ಜ್
ವಿಜಯಪುರ – ಎಂ.ಬಿ.ಪಾಟೀಲ್
ದಕ್ಷಿಣ ಕನ್ನಡ – ದಿನೇಶ್‍ಗುಂಡೂರಾವ್
ಮೈಸೂರು – ಎಚ್.ಸಿ.ಮಹದೇವಪ್ಪ
ಬೆಳಗಾವಿ – ಸತೀಶ್‍ಜಾರಕಿಹೊಳಿ
ಕಲಬುರಗಿ – ಪ್ರಿಯಾಂಕ್‍ಖರ್ಗೆ
ಹಾವೇರಿ – ಶಿವಾನಂದಪಾಟೀಲ್
ವಿಜಯನಗರ  – ಜಮೀರ್‍ಅಹಮ್ಮದ್
ಯಾದಗಿರಿ – ಶರಬಸಪ್ಪದರ್ಶನಾಪುರ್
ಬೀದರ್ – ಈಶ್ವರ್‍ಖಂಡ್ರೆ
ಮಂಡ್ಯ – ಎನ್.ಚಲುವರಾಯಸ್ವಾಮಿ
ದಾವಣಗೆರೆ – ಎಸ್.ಎಸ್.ಮಲ್ಲಿಕಾರ್ಜುನ್
ಧಾರವಾಡ – ಸಂತೋಷ್‍ಲಾಡ್
ರಾಯಚೂರು – ಡಾ.ಶರಪ್ರಕಾಶ್‍ಪಾಟೀಲ್
ಬಾಗಲಕೋಟೆ – ಆರ್.ಬಿ.ತಿಮ್ಮಾಪುರ್
ಚಾಮರಾಜನಗರ – ಕೆ.ವೆಂಕಟೇಶ್
ಕೊಪ್ಪಳ – ಶಿವರಾಜ್‍ತಂಗಡಗಿ
ಚಿತ್ರದುರ್ಗ – ಡಿ.ಸುಧಾಕರ್
ಬಳ್ಳಾರಿ – ಬಿ.ನಾಗೇಂದ್ರ
ಹಾಸನ – ಕೆ.ಎನ್.ರಾಜಣ್ಣ
ಕೋಲಾರ – ಬೈರತಿ ಸುರೇಶ್
ಉಡುಪಿ – ಲಕ್ಷ್ಮಿಹೆಬ್ಬಾಳ್ಕರ್
ಉತ್ತರ ಕನ್ನಡ – ಮಂಕಾಳವೈದ್ಯ
ಶಿವಮೊಗ್ಗ – ಮಧುಬಂಗಾರಪ್ಪ
ಚಿಕ್ಕಬಳ್ಳಾಪುರ – ಎಂ.ಸಿ.ಸುಧಾಕರ್
ಕೊಡಗು – ಎನ್.ಎಸ್.ಬೋಸರಾಜ್

TV24 News Desk
the authorTV24 News Desk

Leave a Reply