ಬೆಳಗಾವಿಬೆಳಗಾವಿ ನಗರ

ದೀಪ ಪ್ರಜ್ವಲಿಸಿದ ಮುರಗೇಂದ್ರಗೌಡ ಪಾಟೀಲ

ಬೆಳಗಾವಿ:ರಾಮರ್ಥಿತ ನಗರದಲ್ಲಿರುವ ಬಸವೇಶ್ವರ ಬಡಾವಣೆಯಲ್ಲಿ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು,ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಿಜೆಪಿ ಮುಖಂಡರು ಹಾಗೂ ಬೆಳಗಾವಿ ಮಹಾನಗರ ಪ್ರಧಾನ ಕಾರ್ಯದರ್ಶಿಯಾದ ಮುರಗೇಂದ್ರಗೌಡ ಪಾಟೀಲ ಅವರು ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಸಂದರ್ಭದಲ್ಲಿ ನಗರಸೇವಕರಾದ ಹನುಮಂತ ಕೊಂಗಾಲಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply