ಬೆಳಗಾವಿ

ಸಾಲಹಳ್ಳಿ ಪೂರ್ವಭಾವಿ ಸಿದ್ದತೆ ವೀಕ್ಷಿಸಿದ ಪೋಲಿಸ್ ಅಧಿಕಾರಿಗಳು 

ರಾಮದುರ್ಗ:  ಸಾಲಹಳ್ಳಿ ಗ್ರಾಮಕ್ಕೆ ನವೆಂಬರ್ 29 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ  ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವರು, ಶಾಸಕರ ಆಗಮಿಸುತ್ತಿರುವ ಹಿನ್ನಲೆ ಇಂದು, ಕಾರ್ಯಕ್ರಮ ನಿಯೋಜಿಸಿದ ಸ್ಥಳದಲ್ಲಿ ಪೂರ್ವಭಾವಿ ಸಿದ್ದತೆಯನ್ನು ಪೋಲಿಸ್ ಅಧಿಕಾರಿಗಳು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಎನ್.ಬಿ ನಂದಗಾವಿ, ಡಿವೈಎಸ್ಪಿ ರಾಮನಗೌಡಾ ಹಟ್ಟಿ, ಸಿಪಿಐ ಐ.ಎರ್ ಪಟ್ಟಣಶೆಟ್ಟಿ, ಕಡಕೋಳ ಪಿಎಸ್ಐ ಸಿದ್ದು ಉನದಿ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಮಲ್ಲಿಕಾರ್ಜುನ ಕೊಪ್ಪದ ಹಾಗೂ ಸಾಲಹಳ್ಳಿ ಗ್ರಾಮದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
TV24 News Desk
the authorTV24 News Desk

Leave a Reply