ಬೆಳಗಾವಿ

ಗ್ರಾಪಂ ಅಧ್ಯಕ್ಷನ ಮನೆಯಲ್ಲಿ ಕಳ್ಳತನ

ಬೆಳಗಾವಿ: ಖದೀಮರು ಗ್ರಾಪಂ ಅಧ್ಯಕ್ಷನ ಮನೆಗೆ ಕಳ್ಳತನ  ಮಾಡಿದ್ದಲ್ಲದೆ, ಕುಟುಂಬದವರನ್ನು ಕಟ್ಟಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರ ತಾಂಡಾದಲ್ಲಿ ನಡೆದಿದೆ.

ಗ್ರಾ ಪಂ ಅಧ್ಯಕ್ಷ ಚಂದ್ರಶೇಖರ್ ರಜಪೂತ ಮನೆಗೆ 8 ಜನ ದುಷ್ಕರ್ಮಿಗಳು ನುಗ್ಗಿ 23 ಲಕ್ಷ ನಗದು, 120 ಗ್ರಾಂ ಚಿನ್ನ ದರೋಡೆ ಮಾಡಿದ್ದಾರೆ ಎಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

TV24 News Desk
the authorTV24 News Desk

Leave a Reply