ಬೆಳಗಾವಿ

ಜೈನ ಮುನಿ ಹತ್ಯೆ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ   

ಬೆಳಗಾವಿ: ಚಿಕ್ಕೋಡಿ ತಾಲೂಕಿನ ತಾಲೂಕಿನ’ಹಿರೇಕೊಡಿ ಗ್ರಾಮದ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ನ್ಯಾಯಾಂಗ ಬಂಧನ ಜುಲೈ 21ರ ವರೆಗೆ ಒಪ್ಪಿಸಲಾಗಿದೆ. ಆರೋಪಿಗಳಾದ ನಾರಾಯಣ ಮಾಳಿ, ಹಸನ ಡಾಲಾಯತ ಅವರನ್ನು 7 ದಿನಗಳ ವರೆಗೆ ಪೋಲಿಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು, ಅವಧಿ ಮುಗಿದ ನಂತರ ಪೊಲೀಸರು ಇಂದು ಸೋಮವಾರ ಪ್ರದಾನ ದಿವಾನಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಿರು. ನ್ಯಾಯಾಧೀಶ ಚಿದಾನಂದ ಬಡಿಗೇರ ಮತ್ತೆ 5 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.    
 
TV24 News Desk
the authorTV24 News Desk

Leave a Reply