ಬೆಳಗಾವಿ

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

ಖಾನಾಪುರ:ಸಾಲಭಾದೆ ತಾಳಲಾರದೆ ತಾಲೂಕಿನ ಸುರಾಪೂರ ಗ್ರಾಮದ ಶಿವರಾಯ ಯಲ್ಲಪ್ಪ ಆಯೆಟ್ಟಿ ತಮ್ಮ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ Kvgb ಬ್ಯಾಂಕ್ ನಿಂಗನಮಠ ಶಾಖೆಯಲ್ಲಿ 13, ಲಕ್ಷ 60000.ರೂಪಾಯಿ, ಕೃಷಿ ಪತ್ತಿನ ಸಹಕಾರಿ ಸಂಘ ಭೂರುನಕಿ 2 ಲಕ್ಷ ರೂಪಾಯಿ ಮತ್ತು ICICI ಬ್ಯಾಂಕ್ ಖಾನಾಪುರ 7 ಲಕ್ಷ ರುಪಾಯಿ, ಮತ್ತು axiss ಬ್ಯಾಂಕ್ ಶಾಖೆ ಹುಬಳಿ ,sbi ಶಾಖೆ ಕಿತ್ತೂರ 5 ಲಕ್ಷ. ಒಟ್ಟು 32ಲಕ್ಷ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದರು ಬೆಳೆದ ಬೆಳೆಗೆ ಯೋಗ್ಯ ದರ ಸಿಗದೆ ಬೆಳೆದ ಬೆಳೆ ಕೈಗೆ ಬಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರಿಗೆ ಒಬ್ಬ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು ಮೃತ ರೈತರ ಕುಟುಂಬಕ್ಕೆ ಸರಕಾರ ಪರಿಹಾರ ಒದಗಿಸತ್ತಾ ಕಾದುನೋಡಬೇಕಿದೆ
TV24 News Desk
the authorTV24 News Desk

Leave a Reply