ಚಿಕ್ಕೋಡಿ: ಕಬ್ಬೂರ್ ಪಟ್ಟಣದ ಬೆಲ್ಲದ ಬಾಗೇವಾಡಿ ರಸ್ತೆಯ ಚಿಕ್ಕೋಡಿ ಉಪ ಕಾಲುವೆಯ ರಸ್ತೆಯ ಪಕ್ಕದಲ್ಲಿ ಅನುಮಾನಸ್ಪದವಾಗಿ ವ್ಯಕ್ತಿಯ ಹತ್ಯೆಗೈದು ಮೃತ ದೇಹವನ್ನು ಚೆಲ್ಲದ ಘಟನೆ ಮಂಗಳವಾರ ತಡ ರಾತ್ರಿಯಲ್ಲಿ ಜರುಗಿದೆ.ಮೃತ ವ್ಯಕ್ತಿಯು ಹುಕ್ಕೇರಿ ತಾಲೂಕಿನ ಶಿರಹಟ್ಟಿ ಕೆ.ಡಿ ಗ್ರಾಮದ ಭೀಮಣ್ಣ ಕಲ್ಲಪ್ಪ.ಮುನ್ನೋಳ(೫೧)ಎಂಬುದಾಗಿ ತಿಳಿದಿದೆ.ಮೃತನಿಗೆ ನಾಲ್ಕು ಅಣ್ಣ-ತಮ್ಮಂದಲಿದ್ದರು.ಅವರು ಕೂಡಾ ನಿಧರಾಗಿದ್ದು.ಇತನಿಗೆ ಮದುವೆ ಆಗಿರಲಿಲ್ಲಾ ಮತ್ತು ಕುಡಿತದ ಚಟದಿಂದಾಗಿ ತನ್ನ ಜಮೀನನ್ನು ಬೇರೆಯರಿಗೆ ಕೋಟ್ಟಿದ್ದ ಎಂದು ಅವರ ಅಣ್ಣನ ಮಗಳಿಂದ ತಿಳಿದಿದೆ.ಈ ಹತ್ಯೆಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.ಮೆಲ್ನೋಟಕ್ಕೆ ಜಮಿನಿನ ವಿವಾದ ಇರಬಹುದು ಎಂದು.ಶಂಕಿಸಲಾಗಿದೆ ಎಂದು ಬೆಳಗಾವಿ ಎಸ್ಪಿ.ಡಾ.ಸಂಜೀವ ಪಾಟೀಲ ತಿಳಿಸಿದರು ಘಟನಾ ಸ್ಥಳಕ್ಕೆ ಸ್ವಾನ ದಳದವರು ಕಾರ್ಯಚರಣೆ ಮಾಡಿದರು. ಚಿಕ್ಕೋಡಿಯ ಡಿವೈಎಸ್ಪಿ ಬಸವರಾಜ ಎಲಿಗಾರ್,ಸಿಪಿಐ ಆರ್.ಆರ್.ಪಾಟೀಲ,ಪಿಎಸ್ಐ ಬಸನಗೌಡ ನೇರ್ಲಿ ಚಿಕ್ಕೋಡಿ ಪೋಲೀಸ್ ಠಾಣೆಯಲ್ಲಿ ಪ್ರಖರಣವನ್ನು ದಾಖಲಿಸಿಕೊಂಡು ತನಖೆ ಕೈಗೊಂಡಿದ್ದಾರೆ.
tv24plus.in > Blog > ಜಿಲ್ಲೆ > ಬೆಳಗಾವಿ > ಅನುಮಾನಸ್ಪದವಾಗಿ ವ್ಯಕ್ತಿಯ ಹತ್ಯೆ ಮೃತ ದೇಹ ಪತ್ತೆ..!