ಖಾನಾಪುರ:ತಾಲೂಕಿನ ಹಬ್ಬನಹಟ್ಟಿ ಗ್ರಾಮದ ಹೊಲದಲ್ಲಿ ದನ ಮೇಯಿಸಲು ಮಹಿಳೆ ಹೋದಾಗ ಎರಡು ಕರಡಿಗಳು ದಾಳಿ ಮಾಡಿದ ಪರಿಣಾಮವಾಗಿ ಮಹಿಳೆಯು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ರೇಣುಕಾ.ಈರಪ್ಪ.ನಾಯಿಕ (60) ಎಂದು ಗಾಯಗೊಂಡ ಮಹಿಳೆಯಾಗಿದ್ದು ತೆಲೆಗೆ ಬಲವಾದ ಗಾಯವಾಗಿದ್ದು ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
tv24plus.in > Blog > ಜಿಲ್ಲೆ > ಬೆಳಗಾವಿ > ಕರಡಿಗಳ ದಾಳಿಗೆ ಮಹಿಳೆ ಗಾಯ