ಬೆಳಗಾವಿ:ಇಂದು ದಾಸ ಶ್ರೇಷ್ಠ ಕನಕದಾಸ ಜಯಂತಿ ನಗರದ ಮಹಾಂತೇಶನಗರದಿಂದ ಸಂಸದೆ ಮಂಗಳಾ ಅಂಗಡಿಯವರು ಚಾಲನೆ ನೀಡಿದರು. ಕನಕದಾಸ ಜಯಂತಿ ಅಂಗವಾಗಿ ಮಹಾಂತೇ ನಗರ ದಿಂದ ಭವ್ಯ ಮೆರವಣಿಗೆಯೊಂದಿಗೆ ಡೊಳ್ಳು ಕುಣಿತ , ರೂಪಕ ವಾಹನಗಳೊಂದಿಗೆ ಕುಮಾರ ಗಂಧರ್ವ ಸಬಾಂಗಣದವರೆಗೆ ಮೆರವಣಿಗೆ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ,ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಾವಿರಾರರು ಜನರು ಬಾಗಿಯಾಗಿದ್ದರು








