ನವಲಗುಂದ : ಲಾರಿ ಹಾಗೂ ಬುಲೇರೋ ನಡುವೆ ಭೀಕರ ಅಪಘಾತ ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ನವಲಗುಂದ ತಾಲೂಕಿನ ಸೊಲ್ಹಾಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ರಾಜು ಹಿರೇಮಠ, ವಿಜಯ ಕಾಶೆ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
tv24plus.in > Blog > ಜಿಲ್ಲೆ > ಧಾರವಾಡ > ಭೀಕರ ಅಪಘಾತ ಇಬ್ಬರು ಸ್ಥಳದಲ್ಲಿಯೇ ಸಾವು
the authorTV24 News Desk
All posts byTV24 News Desk
Leave a reply
You Might Also Like
ಹೆಸ್ಕಾಂನಲ್ಲಿ 51 ಕೋಟಿ ವಂಚನೆ:5 ಸಿಬ್ಬಂದಿ ಅಮಾನತು
TV24 News DeskDecember 21, 2023
ಬೈಕ ಅಡ್ಡಗಟ್ಟಿ ವ್ಯಕ್ತಿಯ ಬರ್ಬರ ಹತ್ಯೆ..!
TV24 News DeskOctober 14, 2023
ಲೈಂಗಿಕ ಕಿರುಕುಳ ಹೋಟೆಲ್ ಕುಕ್ ಅರೆಸ್ಟ್..!
TV24 News DeskOctober 3, 2023