ಧಾರವಾಡ: ನಗರದಿಂದ ಬಾಡ ಗ್ರಾಮಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ ನಡೆದಿರುವ ಘಟನೆ ಧಾರವಾಡ ಹಳಿಯಾಳ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಸೇತುವೆ ಬಳಿ ನಡೆದಿದೆ. ರಜಾಕ್ ಕವಲಗೇರಿ (48) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಧಾರವಾಡ ತಾಲೂಕಿನ ಬಾಡ್ ಗ್ರಾಮದ ನಿವಾಸಿ ರಜಾಕ್ ಎಂದು ಹೇಳಲಾಗಿದೆ. ರಜಾಕ್, ಬಾಡ್ ಗ್ರಾಮದ ಮನೆಗೆ ಬೈಕನಲ್ಲಿ ತೆರಳುತ್ತಿದ್ದ. ರಜಾಕ್ನ ಬೈಕ್ ಅಡ್ಡಗಟ್ಟಿ ಹತ್ಯೆ ಮಾಡಿ ದುಷ್ಕರ್ಮಿಗಳು ಎಸ್ಕೆಪ್ ಆಗಿದ್ದಾರೆ. ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ದಾಳಿ ಮಾಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
tv24plus.in > Blog > ಜಿಲ್ಲೆ > ಧಾರವಾಡ > ಬೈಕ ಅಡ್ಡಗಟ್ಟಿ ವ್ಯಕ್ತಿಯ ಬರ್ಬರ ಹತ್ಯೆ..!
the authorTV24 News Desk
All posts byTV24 News Desk
Leave a reply
You Might Also Like
ಹೆಸ್ಕಾಂನಲ್ಲಿ 51 ಕೋಟಿ ವಂಚನೆ:5 ಸಿಬ್ಬಂದಿ ಅಮಾನತು
TV24 News DeskDecember 21, 2023
ಲೈಂಗಿಕ ಕಿರುಕುಳ ಹೋಟೆಲ್ ಕುಕ್ ಅರೆಸ್ಟ್..!
TV24 News DeskOctober 3, 2023
ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ..!
TV24 News DeskSeptember 30, 2023