ಬೆಳಗಾವಿಬೆಳಗಾವಿ ನಗರ

ಸಂಕ್ರಾಂತಿ ಹಬ್ಬವನ್ನು ವಿಷೇಶವಾಗಿ ಆಚರಿಸಿಕೊಂಡ ಬಿಜೆಪಿ ಮುಖಂಡ ಮುರಗೇಂದ್ರಗೌಡ ಪಾಟೀಲ್ 

ಬೆಳಗಾವಿ: ನಗರದ ಉತ್ತರ ಮತ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಗೇಂದ್ರಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಸಾಮೂಹಿಕ ಅರಶಿಣ ಕುಂಕಮ ಕಾರ್ಯಕ್ರಮದ ಮೂಲಕ ಸಂಕ್ರಾಂತಿ ಹಬ್ಬಗಳನ್ನು ವಿಷೇಶವಾಗಿ ಆಚರಣೆ ಮಾಡಲಾಯಿತು.
ನಗರದ ಹುತಾತ್ಮ ಚೌಕ್ ಬಳಿ ಆಯೋಜನೆ ಮಾಡಲಾಗಿದ್ದ ಅರಶಿಣ ಕುಂಕಮ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಬಾಗವಹಿಸಿದರು. ಬಳಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ ಮುರಗೇಂದ್ರಗೌಡ ಪಾಟೀಲ್ ಅವರು ಮಾದ್ಯಮಗಳಿಗೆ ಮಾಹಿತಿ ನೀಡಿ, ಪ್ರತಿವರ್ಷದದಂತೆ ಈ ವರ್ಷವು ಸಂಕ್ರಾಂತಿ ಹಬ್ಬವನ್ನು ವಿಷೇಶವಾಗಿ ಆಚರಣೆ ಮಾಡುತ್ತೇವೆ
TV24 News Desk
the authorTV24 News Desk

Leave a Reply