ಬೆಳಗಾವಿ: ಶ್ರೀರಾಮ ಸೇನಾ ಮುಖಂಡ ರವಿ ಕೋಕಿತಕರ ಗುಂಡಿನ ದಾಳಿ ಪ್ರಕರಣಕ್ಕೆ ಮತ್ತೊಂದು ಆಶ್ಚರ್ಯಕರ ಸುದ್ದಿಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೋಕಿತಕರ ಸ್ಕೊರ್ಪಿಯೋದಲ್ಲಿ ಇನ್ನೊಂದು ಬುಲೆಟ್ ಪತ್ತೆಯಾಗಿದ್ದು, ಒಂದೇ ಸುತ್ತು ಗುಂಡು ಪೇರ್ ಆಗಿದೆ ಎಂದು ಪ್ರಕರಣ ದಾಖಲಿಸಿದ್ದ ಪೊಲೀಸರು, ಆದರೆ ಇಂದು ಕ್ಯಾಂಪ ಪೊಲೀಸ ಠಾಣೆ ಎದುರು ವಾಹನ ಪರಿಶೀಲನೆ ಮಾಡಿದಾಗ ಮತ್ತೊಂದು ಬುಲೆಟ್ ಪತ್ತೆಯಾಗಿದೆ. ಪೋಲೀಸರ ದಿವ್ಯ ನಿರ್ಲಕ್ಷದ ಬಗ್ಗೆ ಶ್ರೀರಾಮಸೇನೆ ಮುಖಂಡ ರವಿ ಕೋಕಿತಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ
tv24plus.in > Blog > ಜಿಲ್ಲೆ > ಬೆಳಗಾವಿ > ರವಿ ಕೋಕಿತಕರ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್