ಬೆಳಗಾವಿ: ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಆರೋಗ್ಯ ಸಚಿವ ಯು ಟಿ ಖಾದರ ರಾಜ್ಯ ಸರ್ಕಾರ ಕೋವಿಡ್ ನೆಪ ಮಾಡಿ ಜನರ ಮದ್ಯ ಗೊಂದಲ ಸೃಷ್ಟಿ ಮಾಡಬಾರದು. ಚಿನಾದಲ್ಲಿ ಪರಿಸ್ಥಿತಿ ಏನು ಅಂತಾ ನಿಜಾಂಶ ತಿಳಿಯಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ವಿನಹ: ಭಯದ ವಾತಾವರಣ ಮೂಡಿಸಬಾರದು. ಯಾವ ದೇಶದಲ್ಲಿ ದೊಡ್ಡ ಅನಾಹುತವಾಗಿದೆ, ಸೋಂಕಿನ ಸಾವು ನೋವುಗಳ ಮಾಹಿತಿ ತಿಳಿಸಿ, ಚಳಿಗಾಲದಲ್ಲಿ ಕೆಲ ಸೋಂಕು ಬಂದು ಹೋಗಬಹುದು ಅವುಗಳನ್ನೇ ದೋಡ್ಡದು ಮಾಡುವದು ಸರಿ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು
tv24plus.in > Blog > ಜಿಲ್ಲೆ > ಬೆಳಗಾವಿ > ಕೋವಿಡ್ ನೆಪ ಮಾಡಿ ಜನರ ಮದ್ಯ ಗೊಂದಲ ಸೃಷ್ಟಿ ಮಾಡಬೇಡಿ: ಯು ಟಿ ಖಾದರ