ಬಾಗಲಕೋಟೆ: ಹುನಗುಂದ ತಾಲೂಕಿನ ಬೆಳಗಲ್ ಗ್ರಾಮದಲ್ಲಿ ಎಸ್ಆರ್ಕೆ ಸಕ್ಕರೆ ಕಾರ್ಖಾನೆ ಭೂಮಿಪೂಜೆ ಬಳಿಕ ಅವರು ಮಾತನಾಡಿ ನಮಗೆ ಸಿಎಂ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ. ಡಿಸೆಂಬರ್ 19 ರೊಳಗೆ ನಿರ್ಧಾರ ಕೈಗೊಳ್ಳೋದಾಗಿ ಹೇಳಿದಾರೆ. ಮೀಸಲಾತಿ ಕೊಡುತ್ತಾರೆ ಎಂಬ ಭರವಸೆ ಇದೆ. ಅವರು ನೀಡಿದ ಭರವಸೆಯಂತೆ ಮೀಸಲಾತಿ ನೀಡದಿದ್ದರೆ ಡಿಸೆಂಬರ್ 22 ರಂದು 25 ಲಕ್ಷ ಜನ ಸೇರಿ ಬೆಳಗಾವಿ ಸುವರ್ಣಸೌಧದ ಮುಂದೆ ಪಂಚಮಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ವಿಜಯಾನಂದ ಕಾಶಪ್ಪನವರ ಹೇಳಿದರು.
tv24plus.in > Blog > ಜಿಲ್ಲೆ > ಬಾಗಲಕೋಟೆ > ಡಿ. 19 ರೊಳಗೆ ಮೀಸಲಾತಿ ನೀಡದಿದ್ದರೆ ಪಂಚಮಶಕ್ತಿ ಪ್ರದರ್ಶನ:ಕಾಶಪ್ಪನವರ
the authorTV24 News Desk
All posts byTV24 News Desk
Leave a reply
You Might Also Like
ನೂಕು ನುಗ್ಗಲು ಬಸ್ ಚಾಲಕ ಕಂ ನಿರ್ವಾಹಕ ಸಾವು..!
TV24 News DeskJanuary 19, 2024
3 ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ…!
TV24 News DeskAugust 26, 2023
ಒಂದೇ ಕುರ್ಚಿಗಾಗಿ ಆರೋಗ್ಯಾಧಿಕಾರಿಗಳ ಕಾದಾಟ..!
TV24 News DeskAugust 21, 2023