ಬೆಳಗಾವಿ

ಭೀಕರ ಅಪಘಾತ ಮುಳ್ಳೂರು ಘಾಟನಲ್ಲಿ ಬಸ್ ಪಲ್ಟಿ 

ರಾಮದುರ್ಗ:  ತಾಲ್ಲೂಕಿನ ಮುಳ್ಳೂರು ಘಾಟ್ ನಲ್ಲಿ  ಭೀಕರ ಅಪಘಾತದಲ್ಲಿ ಸರಕಾರಿ ಸಾರಿಗೆ ಬಸ್ಸೊಂದು ಪಲ್ಟಿಯಾಗಿರುವ ಘಟನೆ ನಡೆದಿದೆ.
ಬುಧವಾರ ಸಾಯಂಕಾಲ ವೇಳೆ ರಾಮದುರ್ಗದಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದ ಬಸ್ಸ್ ಚಾಲಕನ ಆಯತಪ್ಪಿ ಮುಳ್ಳೂರು ಘಾಟ್ ಬಳಿ ಕಂದಕಕ್ಕೆ ಉರಳಿದೆ. ಈ ಘಟನೆಯಲ್ಲಿ ಬಸ್ ನಲ್ಲಿ‌ ಪ್ರಯಾಣ ಮಾಡುತ್ತಿದ್ದ 7 ಜನ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು ಅವರನ್ನ‌ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
TV24 News Desk
the authorTV24 News Desk

Leave a Reply