ಪ್ರಶಾಂತ್ ಎಸ್ ನಾಗನೂರಿ.
ಹುಕ್ಕೇರಿ… ಕೃಷಿ ಹೊಂಡದಲ್ಲಿ ಬಿದ್ದು ಕ್ರಿಕೆಟ್ ಬಾಲ್ ಚಂಡನ್ನು ತೆಗೆಯಲು ಹೋಗಿ ಬಾಲಕಾರ ಇಬ್ಬರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟು ಹೃದಯ ವಿದ್ರಾವಕ ಘಟನೆ ತಾಲೂಕಿನ ಯಾದಗೂಡು ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.1). ಯಮನಪ್ಪ ಪ್ರಕಾಶ್ ರೆಡೆರಟ್ಟಿ. (ವಯಸ್ಸು 10) ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ.2). ಏಸು ಬಸಪ್ಪ ವಗ್ಗರ್. (ವಯಸ್ಸ 14 ). ಎಂಟನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ. ಯಾದಗೂಡು ಗ್ರಾಮದ ಲಕ್ಷ್ಮಿ ದೇವಿ ಗುಡಿ ಹತ್ತಿರ ಕ್ರಿಕೆಟ್ ಆಡಲು ಹೋಗಿದ್ದ ರು ಆ ಸಮಯದಲ್ಲಿ ಸಮೀಪದ ಕೃಷಿ ಹೊಂಡದಲ್ಲಿ ಚಂದು ಬಿದ್ದು ಆ ಚೆಂಡನ್ನು ತೆಗೆಯಲು ಹೋಗಿ ಓರ್ವ ಬಾಲಕ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಮತ್ತೊಬ್ಬ ಬಾಲಕ ಓಡಿಬಂದು ಧಾವಿಸಿ, ಆ ಬಾಲಕನನ್ನು ರಕ್ಷಿಸಲು ಹೋಗಿ. ಇಬ್ಬರು ಬಾಲಕರು ಮೃತ ಪಟ್ಟಿದ್ದಾರೆ. ಬಾಲಕರ ಶವಗಳನ್ನು ಹೊರ ತೆಗೆದು ಹುಕ್ಕೇರಿಯ ಸರ್ಕಾರಿ ಆಸ್ಪತ್ರೆಗೆ ಶವ ಪರೀಕ್ಷೆ ಮಾಡಿ ಪಾಲಕರಿಗೆ ನೀಡಲಾಗಿದೆ. .ಹುಕ್ಕೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹೌದು ವೀಕ್ಷಕರೇ ಪಾಲಕರಾದ ನಾವು ಈ ಘಟನೆಯನ್ನು ಮನದಲ್ಲಿಟ್ಟುಕೊಂಡು.. ಮಕ್ಕಳನ್ನು ಸಾಕಿಸಲುಹಿಸಿ ಇಷ್ಟೊಂದು ದೊಡ್ಡವರನ್ನಾಗಿ ಮಾಡಿ. ಮಣ್ಣು ಪಾಲು ಮಾಡುವುದು ಸರಿಯೇ…. ಹಾಗಾದರೆ ನಾವು ಮಕ್ಕಳಿಗೆ ಈಜಾಡುವುದನ್ನು ಅತಿ ಅವಶ್ಯಕವಾಗಿ ಕಲಿಸಲೇಬೇಕು… ಅಂದರೆ ಮಾತ್ರ ನಾವು ಈ ಘಟನೆಯಿಂದ ಮಕ್ಕಳನ್ನು ರಕ್ಷಿಸಲು ಸಾಧ್ಯ. ಎಂಬುದು ನಮ್ಮ ಸುದ್ದಿ ವಾಹಿನಿಯ ಆಶಯ