ಮುಂಬೈ: ಸೊಲ್ಲಾಪುರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ೧೦ ಕೋಟಿ ರೂಪಾಯಿ ಸಿ ಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರ ಬಗ್ಗೆ ವ್ಯಂಗವಾಡಿದ ಶಿವಸೇನೆ ವಕ್ತಾರ ಸಂಜಯ ರಾವುತ, ಶನಿವಾರ ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾವುತ ಮೊದಲು ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಮಹಾರಾಷ್ಟ್ರ ಭವನ ನಿರ್ಮಿಸಲು ಕರ್ನಾಟಕ ಮುಖ್ಯಮಂತ್ರಿಗಳು ಜಾಗ ಕೊಡಲಿ ಬೇರೆ ವಿಚಾರ ನಂತರ ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಹೋಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಹಕ್ಕಿದೆ. ಮಹಾರಾಷ್ಟ್ರ ಸಚಿವರು ಬೆಳಗಾವಿ ಹೋಗದಿದ್ದರೆ ನಾನೇ ಗಡಿ ಭಾಗ ಬೆಳಗಾವಿಗೆ ಭೇಟಿ ನೀಡಿ ಮರಾಠಿ ಭಾಷಿಕರ ಸಮಸ್ಯೆಗಳನ್ನುಆಲಿಸುತ್ತೆನೆ. ಸಂಜಯ ರಾವುತ ಹೇಳಿದ್ದಾರೆ.
tv24plus.in > Blog > ದೇಶ > ಮಹಾ ಸಚಿವರು ಬೆಳಗಾವಿಗೆ ಹೋಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ: ರಾವುತ
the authorTV24 News Desk
All posts byTV24 News Desk
Leave a reply
You Might Also Like
ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ, ರತನ್ ಟಾಟಾ ನಿಧನ
TV24 News DeskOctober 10, 2024
ದಿವ್ಯ ಪಹುಜಾ ಮೃತದೇಹ 10 ದಿನದ ಬಳಿ ನಾಲೆಯಲ್ಲಿ ಪತ್ತೆ..!
TV24 News DeskJanuary 13, 2024
ಖಾಸಗಿ ಬಸ್ ಪಲ್ಟಿ 3ಸಾವು 9 ಜನರಿಗೆ ಗಾಯ
TV24 News DeskNovember 23, 2023