ಬೆಳಗಾವಿ

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ :ಸರ್ವೋತ್ತಮ್  ಜಾರಕಿಹೊಳಿ 

 ಮೂಡಲಗಿ :  ದುರದುಂಡಿ ಗ್ರಾಮದಲ್ಲಿ ಬಾಲಚಂದ್ರ  ಜಾರಕಿಹೊಳಿ ಯವರು ಇವರ ಮಾರ್ಗದರ್ಶನದಲ್ಲಿ ಇವತ್ತು SBM ಹಾಗೂ 15ನೇ ಹಣಕಾಸು  ಯೋಜನೆಯಲ್ಲಿ ಬದು ನೀರು ನಿರ್ವಹಣೆ ಯೋಜನೆಯ ಅಡಿಯಲ್ಲಿ 58.78 ಲಕ್ಷ ರೂಪಾಯಿಗಳ ಕಾಮಗಾರಿಯ ಗುದ್ದಲಿ ಪೂಜೆಯನ್ನು ಯುವ ನಾಯಕರಾದ ‌ಸರ್ವೋತ್ತಮ್  ಜಾರಕಿಹೊಳಿ ನೇರವೇರಿಸಿದರು  ಈ ಸಂದರ್ಭದಲ್ಲಿ ಆಪ್ತ ಸಹಾಯಕರಾದ  ಅಬ್ದುಲ್  ಮಿರ್ಜಾ ನಾಯಕ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಣೇಶ್ ಸರ್  ಅಧ್ಯಕ್ಷರು ರೇಣುಕಾ ಅಂತರಗಟ್ಟಿ  ಹಾಗೂ ಸದಸ್ಯರು ಹಾಗೂ ಸಿಬ್ಬಂದಿ
ಸ್ಥಳೀಯ ರಾಜಕೀಯ ಮುಖಂಡರು ಭಾಗವಹಿಸಿದರು
TV24 News Desk
the authorTV24 News Desk

Leave a Reply