ಜಿಲ್ಲೆಬೆಳಗಾವಿರಾಜಕೀಯ

ಬೆಳಗಾವಿಯಲ್ಲಿ ಕೇಂದ್ರ ‌ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ‌.

ಬೆಳಗಾವಿ ಧಾರವಾಡ ನೇರ ರೈಲು ದಿ ಸುರೇಶ್ ಅಂಗಡಿಯ ಕನಸು ಇಂದು ಸಭೆ ಮಾಡಿ ಸುರೇಶ್ ಅಂಗಡಿ ಯ ಕನಸನ್ನು ನನಸು ಮಾಡುವ ಪ್ರಯತ್ನ ಮಾಡ್ತೀವಿ ಎಂದು ಬೆಳಗಾವಿ ಕೇಂದ್ರ ಸಚಿವ ಬಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ..

ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆಯಾಗಿದೆ ಈ ಸಮಸ್ಯೆ ಬಗ್ಗೆ ಇಂದು ಚರ್ಚೆ ಮಾಡಿ ಸರಿ ಮಾಡ್ತೀವಿ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ಅವಧಿಯಲ್ಲಿ ಸುರೇಶ್ ಅಂಗಡಿ ಯ ಕನಸನ್ನು ನನಸು ಮಾಡುಲು ನಿರ್ಧರಿಸಿದ್ದಾರೆ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಸಹ ಗಂಭೀರವಾಗಿ ಈ ವಿಷಯದ ಬಗ್ಗೆ ಪರಿಗಣಿಸಿದ್ದಾರೆ. ಈ ವಿಷಯವನ್ನು ಧಾರವಾಡ ಜಿಲ್ಲಾಧಿಕಾರಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವಿಷಯದ ಬಗ್ಗೆ ಮಾತನಾಡುತ್ತೇನೆ. ಮುಂದಿನ ತಿಂಗಳು ಸ್ಲೀಪರ್ ಕೋಚ್ ವಂದೇ ಭಾರತ ಬರಲಿದೆ ಮತ್ತು ಅತಿ ಶೀಘ್ರದಲ್ಲಿ ಬೆಳಗಾವಿ ಬೆಂಗಳೂರು ಮಧ್ಯ ಮುಂದಿನ ತಿಂಗಳು ರೈಲು ಓಡಾಡಲಿದೆ ಎಂದು ವಿ ಸೋಮಣ್ಣ ಮಾಹಿತಿ ನೀಡಿದ್ದರು.

TV24 News Desk
the authorTV24 News Desk

Leave a Reply