ರೆಡ್ ಹ್ಯಾಂಡಾಗಿ ಸಿಕ್ಕಿಂ ಬಿದ್ದ ZP ಇಂಜಿನಿಯರ
ಖಾನಾಪೂರ : ತಾಲ್ಲೂಕಿನಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ ಮುಟ್ಟಿಸಿದೆ. ಗ್ರಾಂ ಪಂಚಾಯತ ಸದಸ್ಯನಿಂದ ೧೦೦೦೦ ರೂ ಲಂಚ್ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಂ ಬಿದ್ದ ZP ಇಂಜಿನಿಯರ D M ಬನ್ನೂರ್ .
ಗ್ರಾಮ್ ಪಂಚಾಯತ್ ಸದಸ್ಯ ವಿನಾಯಕ್ ಮುತಗೇಕರ ಅವರಿಗೆ ಒಟ್ಟು 1೦ ಸಾವಿರ ಏನ್ ಆರ್ ಜಿ ಕಾಮಗಾರಿಗೆ ಬೇಡಿಕೆ ಇಟ್ಟಿದ್ದ ಬನ್ನೂರಿ ಅದರಲ್ಲಿ ೧೦ ಸಾವಿರ ಕೊಟ್ಟು ಗ್ರಾ ಪಂ ಸದಸ್ಯ ಪ್ಲಾನ್ ಮಾಡಿ ಲೋಕಾಯುಕ್ತ ಬಲೆಗೆ ಬೀಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಖಾನಾಪೂರ ಜಿಲ್ಲಾ ಪಂಚಾಯತ ರಾಜ್ ಇಲಾಖೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ ಖಾನಾಪೂರ ಜಿಲ್ಲಾ ಪಂಚಾಯತ ರಾಜ್ ಇಂಜಿನಿಯರ್. D M ಬನ್ನೂರ್ ಅವರ ಕಾರ್ಯಾಲಯದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
tv24plus.in > Blog > ಜಿಲ್ಲೆ > ಬೆಳಗಾವಿ > ಖಾನಾಪೂರ:ಲೋಕಾಯುಕ್ತ ಪೊಲೀಸರ ದಾಳಿ