ಬೈಲಹೊಂಗಲ : ಉಡಿಕೇರಿ ಗ್ರಾಮದಲ್ಲಿ ಮನೆಯ ಮುಂದಿರುವ ವಿದ್ಯುತ್ ಕಂಬದ ತಂತಿ ಸ್ಪರ್ಶಿಸಿ ಅಪ್ಪ ಮಗಾ ಸಾವಾಗಿರುವ ಘಟನೆ ನಡೆದಿದೆವಿಧಿಯ ಕೈವಾಡಕ್ಕೆ ತಂದೆ-ಮಗ ದಾರುಣ ಸಾವಾಗಿದ್ದು ಗ್ರಾಮವನ್ನು ತಬ್ಬಿಬ್ಬು ಗೊಳಿಸಿಸಿದೆ 69 ವರ್ಷದ ಪ್ರಭು ಹುಂಬಿ ಹಾಗು 29 ವರ್ಷದ ಮಂಜುನಾಥ ಹುಂಬಿ ಮನೆ ಮುಂದಿರುವ ವಿದ್ಯುತ್ ಕಂಬದ ತಂತಿ ಸ್ಪರ್ಶಿಸಿ ಕೊನೆಉಸಿರೆಳೆದಿದ್ದಾರೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆದ ದುರ್ಘಟನೆಯಾಗಿದೆ ಮನೆಯ ಮುಂದಿನ ಕಸ ತೆಗೆಯುವಾಗ ವಿದ್ಯುತ್ ಸ್ಪರ್ಶಿಸಿದ್ದ ತಂದೆ ಪ್ರಭು ಹುಂಬಿ ಅದನ್ನ ಬಿಡಿಸಲು ಹೋದ ಮಗ ಕೂಡ ಬಲಿಯಾಗಿದ್ದಾನೆ ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
tv24plus.in > Blog > ಜಿಲ್ಲೆ > ಬೆಳಗಾವಿ > ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗನ ಸಾವು..!