ಬೆಳಗಾವಿ

ನಾಮಪತ್ರ ಸಲ್ಲಿಕೆ ಮಾಡಿದ ಮಹೇಶ ಕುಮಟಳ್ಳಿ

ಅಥಣಿ: ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಪಟ್ಟಣದ  ತಹಶೀಲ್ದಾರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.  ಅಪಾರ ಬೆಂಬಲಿಗರೊಂದಿಗೆ ರ್ಯಾಲಿ ನಡೆಸಿ ಮಹೇಶ ಕುಮಟಳ್ಳಿ   ನಾಮಪತ್ರ ಸಲ್ಲಿಸಿದರು ಬಳಿಕ ಮಹೇಶ ಕುಮಟಳ್ಳಿ ಮಾದ್ಯಮದವರೊಂದಿಮಾತನಾಡಿದ ಅವರು ಬಿಜೆಪಿ ವರಿಷ್ಠರು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದನಮಗೆ ವಿಶ್ಚಾಸವಿದೆ ಅಥಣಿ ಮತದಾರರು ನನ್ನ ಪರ ಇರಲಿದ್ದಾರೆ ನಮ್ಮಲ್ಲಿ ಯಾವುದೇ ಬಣ ಇಲ್ಲ ಪ್ರಧಾನಿ ಮೋದಿ, ಯಡಿಯೂರಪ್ಪ ಬೊಮ್ಮಾಯಿ ಅವರ ಕಾರ್ಯಗಳು ನನಗೆ ಶ್ರೀರಕ್ಷೆಪಕ್ಷದ ಮಾರ್ಗಸೂಚಿ ಅನ್ವಯ ಪ್ರಚಾರ ಮಾಡುತ್ತೇವೆ. ಅಥಣಿಯಲ್ಲಿ ವಿಶೇಷ ಕಾರ್ಯಗಳನ್ನ ಮಾಡಿರುವದನ್ನ ಜನರ ಮುಂದೆ ಹೇಳುತ್ತೇವೆ, ಕೆಲಸ‌ ಮಾಡಿರುವದನ್ನ ಅಧಿಕೃತವಾಗಿ ಬಹಿರಂಗಪಡಿಸುತ್ತೇನೆ, ಮಾಡಿದ ಕಾರ್ಯಗಳನ್ನ ಹೇಳಿ ಆಶೀರ್ವಾದ ಪಡೆಯುತ್ತೇನೆ ಸವದಿ ವಿರುದ್ದ ಕೇಳಿದ ಮಾಧ್ಯಮಗಳಿಗೆ ಪ್ರಶ್ನೆಗೆ ನನ್ನನ್ನ ಪ್ರಚೋದಿಸಬೇಡಿ ಎಂದು ಹೇಳಿದರು.
TV24 News Desk
the authorTV24 News Desk

Leave a Reply