ರಾಮದುರ್ಗ: ತಾಲೂಕಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಕಳಸಾ ಬಂಡೂರಿ ಯೋಜನೆ ಅನುಮತಿ ನೀಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು, ಈ ಸಂದರ್ಭದಲ್ಲಿ ಲಿಂಗೈಕರಾದ ಶ್ರೀ ಜ್ಞಾನ ಯೋಗಿಗಳಾದ ಶ್ರೀ ಪೂಜ್ಯನಿಯ ಸಿದ್ಧೇಶ್ವರ ಸ್ವಾಮೀಜಿಗಳ ಅವರ ಆತ್ಮಕ್ಕೆ ಶಾಂತಿಗಾಗಿ ಮೌನಾಚರಣೆ ಆಚರಿಸುವ ಮೂಲಕ ಸಿದ್ದೇಶ್ವರ ಶ್ರೀಗಳಿಗೆ ನಮನವನ್ನು ಸಲ್ಲಿಸಲಾಯಿತು, ಈ ವೇಳೆ ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯರು, ಶ್ರೀಮತಿ ಮಂಗಳಾ ಅಂಗಡಿ ಸಂಸದರು, ದುಂಡಪ್ಪ ಬೆಂಡ್ವಾಡೆ, ಶೇಖರ್ ಕುಲಕರ್ಣಿ, ಪ್ರದೀಪ್ ಸಾನಿಕೊಪ್ಪ, ಮಾರುತಿ ಕಪ್ಪದ್ , ಶ್ರೀಮತಿ ಶಾರದಾ ಪಳೇಕರ್ , ಮಲ್ಲಣ್ಣ ಯಾದವಾಡ ರಮೇಶ್ ದೇಶಪಾಂಡೆ ಅಧ್ಯಕ್ಷರು ರಾಜೇಶ್ ಬಿಳಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
tv24plus.in > Blog > ಜಿಲ್ಲೆ > ಬೆಳಗಾವಿ > ಕಳಸಾ ಬಂಡೂರಿ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದ ಬಿಜೆಪಿ ರೈತ ಮೋರ್ಚಾ