ಬೆಳಗಾವಿಬೆಳಗಾವಿ ನಗರ

ಕಳಸಾ ಬಂಡೂರಿ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದ  ಬಿಜೆಪಿ ರೈತ ಮೋರ್ಚಾ 

ರಾಮದುರ್ಗ: ತಾಲೂಕಾ  ಬಿಜೆಪಿ ರೈತ ಮೋರ್ಚಾ  ವತಿಯಿಂದ  ಕಳಸಾ ಬಂಡೂರಿ ಯೋಜನೆ ಅನುಮತಿ ನೀಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು, ಈ ಸಂದರ್ಭದಲ್ಲಿ ಲಿಂಗೈಕರಾದ  ಶ್ರೀ ಜ್ಞಾನ ಯೋಗಿಗಳಾದ ಶ್ರೀ ಪೂಜ್ಯನಿಯ ಸಿದ್ಧೇಶ್ವರ ಸ್ವಾಮೀಜಿಗಳ ಅವರ ಆತ್ಮಕ್ಕೆ ಶಾಂತಿಗಾಗಿ ಮೌನಾಚರಣೆ ಆಚರಿಸುವ ಮೂಲಕ ಸಿದ್ದೇಶ್ವರ ಶ್ರೀಗಳಿಗೆ  ನಮನವನ್ನು ಸಲ್ಲಿಸಲಾಯಿತು, ಈ ವೇಳೆ   ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯರು, ಶ್ರೀಮತಿ ಮಂಗಳಾ ಅಂಗಡಿ ಸಂಸದರು, ದುಂಡಪ್ಪ ಬೆಂಡ್ವಾಡೆ, ಶೇಖರ್ ಕುಲಕರ್ಣಿ,  ಪ್ರದೀಪ್ ಸಾನಿಕೊಪ್ಪ, ಮಾರುತಿ ಕಪ್ಪದ್ , ಶ್ರೀಮತಿ ಶಾರದಾ ಪಳೇಕರ್ , ಮಲ್ಲಣ್ಣ ಯಾದವಾಡ  ರಮೇಶ್ ದೇಶಪಾಂಡೆ ಅಧ್ಯಕ್ಷರು ರಾಜೇಶ್ ಬಿಳಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply