ಬೆಳಗಾವಿ

ಗಾಯಾಳನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ   ಪವನ್ ಕತ್ತಿ 

ಹುಕ್ಕೇರಿ: ಹುಕ್ಕೇರಿ  ಹೊರ ವರವಲಯದ ಬಾಗೇವಾಡಿ ಕ್ರಾಸ್ ಬಳಿ ಅಪಘಾತ  ನಡೆದಿದೆ.  ಅಪಘಾತ ಮಾಡಿ ತಕ್ಷಣ  ಚಾಲಕ  ಪರಾರಿಯಾಗಿದ್ದಾನೆ. ಅದೇ ಸಮಯದಲ್ಲಿ  ಸ್ಥಳಕ್ಕೆ ಆಗಮಿಸಿದ  ಪವನ್ ಕತ್ತಿ ಬಿದ್ದು ನರಳಾಡುತ್ತಿರುವ ವ್ಯಕ್ತಿಯನ್ನು ತಾಲೂಕ ಸರ್ಕಾರಿ ಆಸ್ಪತ್ರೆಗೆ ಗಾಯಾಳನ್ನು ತಮ್ಮ ಸ್ವಂತ ಕಾರಿನಲ್ಲಿ ಹಾಕಿಕೊಂಡು ಸರ್ಕಾರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಗಾಯಾಳು ಮಲಗೌಡ ಶಂಕರಗೌಡ ಪಾಟೀಲ 38 ಎಂದು ಗುರುತಿಸಲಾಗಿದೆ  ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ರವಾನಿಸಲಾಗಿದೆ
TV24 News Desk
the authorTV24 News Desk

Leave a Reply