ಬೆಳಗಾವಿ

ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರತಿಜ್ಞಾವಿಧಿ  ಭಾರತದ ಸಂವಿಧಾನ

ಹುಕ್ಕೇರಿ:ಭಾರತದ ಜನತೆಯಾದ ನಾವು,ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನುವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತುಉಪಾಸನೆಯ ಸ್ವಾತಂತ್ರ್ಯವನ್ನುಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನುದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆದೃಢಸಂಕಲ್ಪ ಮಾಡಿ. ನಮ್ಮ ಸಂವಿಧಾನ ಸಭೆಯಲ್ಲಿ 1949 ನವೆಂಬರ್ 26ರಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ.ಸಂವಿಧಾನದ ಪ್ರತಜ್ನಾವಿಧಿ ಕಾರ್ಯಕ್ರಮದಲ್ಲಿ ಹುಕ್ಕೇರಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರರಾದ ಶ್ರೀ ಎಮ್ ಎಮ್ ತಹಶಿಲ್ದಾರ ಹಾಗೂ ಸಿಬ್ಬಂದಿಗಳಾದ ಮಂಜುನಾಥ ಕಬ್ಬೂರೆ ಮೂಸಾ ಅತ್ತಾರ ಅಜೀತ ನಾಯಿಕ ಉಮೇಶ ಅರಭಾಂವಿ ರವಿ ಢಂಗ ಶಿರಗಾವಿ ಸಿ ಡಿ ಪಾಟೀಲ ಅಪ್ಪಾಹುಸೆನ ಸನದಿ.ಗುರನಗೌಡ್ರ ಗಜಾನನ ಕಾಂಬಳೆ ಪ್ರತಿಜ್ಞಾವಿಧಿ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
TV24 News Desk
the authorTV24 News Desk

Leave a Reply