ನಿಪ್ಪಾಣಿ: ನಿಪ್ಪಾಣಿಯಲ್ಲಿ ಹೈ ಅಲರ್ಟ್ ಪೊಲೀಸ ಅಧಿಕಾರಿಗಳ ಸಭೆಯ ನಂತರ ಕೊಗನೊಳಿ ಚೆಕ್ಕ್ ಪೊಸ್ಟ್ ಗೆ ಬೇಟಿ ನೀಡಿದ ಎಡಿಜಿಪಿ ಅಲೋಕ್ಕುಮಾರ ಪರಿಸ್ಥಿತಿ ಅವಲೋಕಿಸಿದರು ಮಹಾರಾಷ್ಟ್ರ ರಾಜ್ಯದಿಂದ ಬರುವ ವಾಹನ ಚಾಲಕರಿಗೆ ಗುಲಾಬಿ ಹೂವುಗಳನ್ನು ನೀಡಿ ರಾಜ್ಯಗಳ ಸೌರ್ಹಾದತೆಯನ್ನು ಮೆರೆದರು.ಈ ವೇಳೆ ಬೆಳಗಾವಿ ಉತ್ತರ ವಿಭಾಗದ ಐಜಿಪಿ ಸತೀಶ್ ಕುಮಾರ್, ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಎಂ. ಬಿ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ್ ನಂದಗಾವಿ ಜತೆಗೆ ಉಭಯ ರಾಜ್ಯಗಳ 3 ಡಿಐಜಿಗಳು, 8 ಎಸ್ಪಿಗಳು, ಎಸಿಪಿ, ಡಿಎಸ್ಪಿಗಳು, ಸಿಪಿಆಯ್, ಪಿಎಸ್ ಆಯ್ ಗಳು ಸೇರಿದಂತೆ ಹಲವಾರು ಪೊಲಿಸ ಅಧಿಕಾರಿಗಳು ಈ ಸಂದರ್ಭದಲ್ಲಿ ನೀಡಿದರು.
tv24plus.in > Blog > ಜಿಲ್ಲೆ > ಬೆಳಗಾವಿ > ಎಡಿಜಿಪಿ ಅಲೋಕ್ಕುಮಾರ ಕೊಗನೊಳಿ ಚೆಕ್ಕ್ ಪೊಸ್ಟ್ ಗೆ ಭೇಟಿ