ಬೆಳಗಾವಿಬೆಳಗಾವಿ ನಗರ

ಸದಾಶಿವನಗರದಲ್ಲಿ ಲಾಕರ ಮುರಿದು ಕಳ್ಳತನ 

ಬೆಳಗಾವಿ:ಸದಾಶಿವನಗರದ ಮನೆ ಒಂದರಲ್ಲಿ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಘಟನೆ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
ಶೇಖರಗೌಡ ಮಲ್ಲನಗೌಡಾ ಪಾಟೀಲ ಎಂಬುವರ ಮನೆಯಲ್ಲಿ ಕಳ್ಳತನವಾಗಿದು ನ.05 ರಂದು ಕುಟುಂಬಸ್ಥರ ಜೊತೆಗೆ ಮದುವೆ ನಿಶ್ಚಿತಾರ್ಥಕ್ಕೆ ಗೋಕಾಕಗೆ ಹೋದ ಸಮಯದಲ್ಲಿ ಮನೆಯ ಲಾಕರನ್ನು ಮುರಿದು 20 ಗ್ರಾಂ ಬಂಗಾರದ ಆಭರಣಗಳು ಮತ್ತು 60,000/- ರೂ ಹಣ ಕಳ್ಳತನ ವಾಗಿದೆ ಎಂದು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪುಕರಣ ವನ್ನು ದಾಖಲಿಸಿದ್ದಾರೆ
TV24 News Desk
the authorTV24 News Desk

Leave a Reply