ಬೆಳಗಾವಿಬೆಳಗಾವಿ ನಗರ

ನೂತನ SP ಭೀಮಾಶಂಕರ್ ಗುಳೇದ ಅಧಿಕಾರಿ ಸ್ವೀಕಾರ..!

ಬೆಳಗಾವಿಯ ನೂತನ ವರಿಷ್ಟಾಧಿಕಾರಿಯಾಗಿ ಭೀಮಾಶಂಕರ್ ಗುಳೇದ್ ರವರು ಇಂದು ಅಧಿಕಾರಿ ಸ್ವೀಕರಿಸಿದರು.ಬೆಳಗಾವಿ ಜಿಲ್ಲೆಯ ವರಿಷ್ಟಾಧಿಕಾರಿಯಾಗಿ ಭೀಮಾಶಂಕರ್ ಗುಳೇದ್ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಎಸ್ಪಿ ಸಂಜೀವ್ ಪಾಟೀಲ್ ಅವರು ಅಧಿಕಾರ ಹಸ್ತಾಂತರಿಸಿದರು.
‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯಭಾರ ವಹಿಸಿ ಕೊಂಡಿದ್ದೇನೆ.ಚೆನ್ನಾಗಿ ಕಾರ್ಯನಿರ್ವ ಹಿಸುತ್ತೇನೆ’ ಎಂದು ಭೀಮಾಶಂಕರ್ ಗುಳೇದ್ ಎಂದು ಮಾಧ್ಯಮಗಳಿಗೆ ವಿಶ್ವಾಸ ವ್ಯಕ್ತಪಡಿಸಿದರು.ಸಂಜೀವ್ ಪಾಟೀಲ್ ರವರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಅವರ ಮಾಡಿದ ಕೆಲಸಗಳನ್ನು ನಾನೂ ಕೂಡ ಮುಂದುವರಿಸಿಕೊಂಡು ಹೋಗುತ್ತೇನೆ ಬೆಂಗಳೂರಿನ ಎಸ್.ಪಿ ಯಾಗಿ ವರ್ಗಾವಣೆಗೊಂಡ ಸಂಜೀವ ಪಾಟೀಲ್ ರಿಗೆ ಶುಭಾಶಯ ಕೊರುತ್ತೇನೆ ಎಂದರು
TV24 News Desk
the authorTV24 News Desk

Leave a Reply