ಬೆಳಗಾವಿಬೆಳಗಾವಿ ನಗರ

ದಲಿತ ಸಂಘಟನೆವತಿಯಿಂದ ಜಿಪಂ ಸಿಇಓಗೆ ಸನ್ಮಾನ 

ಬೆಳಗಾವಿ ಜಿಲ್ಲಾ ದಲಿತ ಸಂಘಟನೆ ವತಿಯಿಂದ ಇಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಹರ್ಷಲ್ ಬೋಯರ್ ಅವರಿಗೆ ಸನ್ಮಾನಿಸಲಾಯಿತು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕಾಮಗಾರಿಯನ್ನು ತಮ್ಮ ಗಮನಕ್ಕೆ ಬಂದಾಗ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾದ ಬಂದ ನಂತರ  ಯಾವುದೇ ಕಾಮಗಾರಿಯನ್ನು ಅಡೆತಡೆ ಮಾಡದೆ ಒಂದು ವಾರದಲ್ಲಿ ಕೆಲಸವನ್ನು ಮಾಡಿ ಮೆಚ್ಚುಗೆ ಮೀರಿದ್ದಾರೆ.  ಹಲವಾರು ಗ್ರಾಮ ಪಂಚಾಯತ್ ಹಾಗೂ ತಾಲೂಕಗಳಲ್ಲಿ ಇವರ ಕೆಲಸ ಮೆಚ್ಚುಗೆಯನ್ನು ವಿಷಯ ಎಂದು ಬೆಳಗಾವಿ ಜಿಲ್ಲಾ ದಲಿತ ಸಂಘಟನೆ ವತಿಯಿಂದ ಜಿಪಂ ಸಿಇಓ ಅವರಿಗೆ ಸತ್ಕರಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕರ್ನಾಟಕ ದಲಿತ್  ಸಂಘರ್ಷ ಸಮಿತಿ ಅಂಬೇಡ್ಕರ ವಾದ ರಾಜ್ಯಸಂಚಾಲಕರಾದ ಸಿದ್ದಪ್ಪಾ ಕಾಂಬ್ಳೆ ಮಲ್ಲೇಶ ಚೌಗುಲೆ ಮಹಾಂತೇಶ ತಳವಾರ ಆನಂದ ಕೊಲ್ಕರ ಹಾಗೂ ವಿವಿಧ ಸಂಘಟನೆ ಮುಖಂಡರು ಉಪಸ್ಥಿತರಿದ್ದರು
TV24 News Desk
the authorTV24 News Desk

Leave a Reply