ಬೆಳಗಾವಿ

ಈಜಲು ಹೋಗಿ ಮುಳುಗಿ ಪ್ರಾಣ ಬಿಟ್ಟ ಯುವಕ 

ಬೆಳಗಾವಿ:  ಮಲಪ್ರಭಾ ನದಿಯಲ್ಲಿ ಈಜಲು ಹೋಗಿದ್ದ ಒಬ್ಬ ಯುವಕ ಮೃತಪಟ್ಟ ಘಟನೆ ನಡೆದಿದೆ, ಮುಳುಗಿರುವ ಯುವಕನ ಹೆಸರು ಸುನೀಲ್ ಚಂದ್ರಪ್ಪ ತಳವಾರ (32) ಅಶೋಕ ನಗರ ಎಂದು ತಿಳಿದು ಬಂದಿದೆ
 ಸುನೀಲ್ ಚಂದ್ರಪ್ಪ ತಳವಾರ ಇತನು ತನ್ನ ಕುಟುಂಬದ ಸದಸ್ಯರೊಂದಿಗೆ ಖಾನಾಪೂರ ಮಲಪ್ರಭಾ ನದಿಯಲ್ಲಿ ಸ್ಥಾನಕ್ಕಾಗಿ  ಬಂದಿದ್ದು, ಇತನು ನೀರಿನಲ್ಲಿ ಇಳಿಯುತ್ತಿದ್ದಂತೆಯೇ ನೀರಿನ ಆಳ ಹೆಚ್ಚು ಇರುವುದರಿಂದ ಮುಳುಗಲು ಪ್ರಾರಂಭಿಸಿದ್ದು, ನೋಡು ನೋಡುತ್ತಿದ್ದಂತೆಯೇ ಮುಗುಳು ಬಿಟ್ಟ ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ಶೋಧ ಕಾರ್ಯ ನಡೆಸಿದರು,ಘಂಟನೆ ನಡೆದು ಮೂರು ಘಂಟೆಗಳ ಕಾಲ ಕಳೆದರೂ ಇನ್ನೂ ವರೆಗೂ ಸುನೀಲ್ ಮೃತ ದೇಹ ಪತ್ತೆ ಆಗಿಲ್ಲ, ಖಾನಾಪೂರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ  ಪರಿಶೀಲನೆ ನಡೆಸಿದ್ದಾರೆ
TV24 News Desk
the authorTV24 News Desk

Leave a Reply