ವಿಜಯಪುರ

ಧಮ್‌ ಇದ್ದರೆ ಸಿಡಿ ಬಿಡುಗಡೆ ಮಾಡಿ: ನಿರಾಣಿಗೆ ಸವಾಲೆಸೆದ ಯತ್ನಾಳ್​

ವಿಜಯಪುರ:ಸಚಿವ ಮುರುಗೇಶ್​ ನಿರಾಣಿ ಹಾಗೂ  ಶಾಸಕ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್​ ಅವರ ರಾಜಕೀಯ ಜಗಳ ತಾರಕಕ್ಕೇರಿದೆ ಇಂದು ನಗರದಲ್ಲಿ ಮಾತನಾಡಿದ  ಶಾಸಕ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್​, ಸಚಿವ ಮುರುಗೇಶ್​ ನಿರಾಣಿ ವಿರುದ್ಧ ಕಿಡಿ ಕಾರಿದ್ದು, ಧಮ್‌ ಇದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ನಿರಾಣಿಗೆ ಬಹಿರಂಗ ಸವಾಲೆಸೆದಿದ್ದಾರೆ.
ರಾಜ್ಯದಲ್ಲಿ 2 ಸಿಡಿ ಫ್ಯಾಕ್ಟರಿಗಳಿವೆ. ಒಂದು ಬಿಜೆಪಿಯಲ್ಲಿ ಇನ್ನೊಂದು ಕಾಂಗ್ರೆಸ್​ನಲ್ಲಿ. ಪಂಚಮಸಾಲಿ ಮೀಸಲಾತಿ ವಿಚಾರವನ್ನ ನಿರಾಣಿಯವರು ಅಧಿಕಾರಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ. ಆದರೆ, ನಾವು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದು ಯತ್ನಾಳ್​ ಎಂದು ಕಿಡಿ ಕಾರಿದರು
TV24 News Desk
the authorTV24 News Desk

Leave a Reply