ಬೆಳಗಾವಿ :ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ, ಮೂಲತಃ ಕಾಗವಾಡ ತಾಲ್ಲೂಕಿನ ಮಂಗಾವತಿ ಗ್ರಾಮದವರಾದ ಬಿ.ಕೆ. ದೊಡ್ಡಮನಿ ಅವರು ಇಂದು ತಡರಾತ್ರಿ ಅನಾರೋಗ್ಯದಿಂದ ಗಣೇಶಪುರದ ಸ್ವಗೃಹದಲ್ಲಿ ನಿಧನರಾದರು.ಬಾವುಸಾಹೇಬ ದೊಡ್ಡಮನಿ ಅವರಿಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ತಮ್ಮನ ಮಗ ಮೂವರು ಪುತ್ರಿಯರು , ಇಬ್ಬರು ಸೋಸೆಯಂದಿರು , 9 ಜನ ಮೊಮ್ಮಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಹಿಂಡಲಗಾ ಸ್ಮಶಾನದಲ್ಲಿ ನೆರವೇರಿತು.
tv24plus.in > Blog > ಜಿಲ್ಲೆ > ಬೆಳಗಾವಿ > ಬಾವುಸಾಹೇಬ ದೊಡ್ಡಮನಿ ಅವರ ನಿಧನ