ಬೆಳಗಾವಿ

ಮಹಾ ಸಂಸದ ಹಾಗು ಮುಖಂಡರನ್ನು ಗಡಿಯಲ್ಲಿ ತಡೆದು ವಾಪಸ್ ಕಳುಹಿಸಿದ ಖಾಕಿ ಪಡೆ 

ಬೆಳಗಾವಿ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಭಾನುವಾರವೇ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದರು. ಆದರೂ ಸಹಿತ ಕರ್ನಾಟಕ ಸರಕಾರದ ವಿರುದ್ಧ ಎಂಇಎಸ್ ಆಯೋಜಿಸಿರುವ ಮಹಾಮೇಳಾವಕ್ಕೆ ಭಾಗವಹಿಸಲು ಆಗಮಿಸಲೆತ್ನಿಸಿದ ಕೊಲ್ಲಾಪುರ ಸಂಸದ ಧೈರ್ಯಶೀಲ ಮಾನೆ ಹಾಗೂ ಇತರ ನಾಯಕರು ರಾಷ್ಟ್ರೀಯ ಹೆದ್ದಾರಿ 4ರ ಕೊಗನೊಳ್ಳಿ ಬಳಿ ಜಿಲ್ಲಾ ಪೊಲೀಸರು ತಡೆ ಹಿಡಿದು ಹಿಂದೆ ಕಳುಹಿಸಿದರು.
TV24 News Desk
the authorTV24 News Desk

Leave a Reply