ಶಿವಮೊಗ್ಗ: ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಬೆಳಿಗ್ಗೆಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್.ಯಡಿಯೂರಪ್ಪನವರು ಹಾಗೂ ಶಾಸಕರಾದ ಕೆ ಎಸ್ ಈಶ್ವರಪ್ಪನವರು ಪತ್ರಿಕಾಗೋಷ್ಠಿ ನಡೆಸಿದರು. ಇಂದು ಶಿಕಾರಿಪುರ ಕ್ಷೇತ್ರದ ಜೆಡಿಎಸ್ ಮುಖಂಡರಾದ ಹೆಚ್. ಟಿ. ಬಳಿಗಾರ್ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರಿಕೊಂಡರು. ಈ ಸಂದರ್ಭದಲ್ಲಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ. ಮತ್ತು ಜಿಲ್ಲಾ ಅಧ್ಯಕ್ಷರಾದ ಟಿ. ಡಿ. ಮೇಘರಾಜ್ ಮತ್ತು ಸಂಸದ ಬಿ. ವೈ. ರಾಘವೇಂದ್ರರವರು ಹಾಗೂ ಪಕ್ಷದ ಕಾರ್ಯಕ್ರತರು, ಮುಖಂಡರು ಉಪಸ್ಥಿತರಿದ್ದರು.
tv24plus.in > Blog > ಜಿಲ್ಲೆ > ಹಾವೇರಿ > ಜೆಡಿಎಸ್ ಮುಖಂಡ ಬಿಜೆಪಿಗೆ ಪಕ್ಷ ಸೇರ್ಪಡೆ
the authorTV24 News Desk
All posts byTV24 News Desk
Leave a reply
You Might Also Like
ಹಾವೇರಿ ಗ್ಯಾಂಗ್ ರೇಪ್ ಸಿಪಿಐ ಅಮಾನತು..!
TV24 News DeskJanuary 17, 2024
ಹಾವೇರಿ ನೈತಿಕ ಪೊಲೀಸಗಿರಿಗೆ ಬಿಗ್ ಟ್ವಿಸ್ಟ್ ..!
TV24 News DeskJanuary 12, 2024








