ಬೆಳಗಾವಿ
ಇಬ್ಬರು ಬಾಲಕಿಯರು ಸೇರಿ ಓರ್ವ ಮಹಿಳೆಯ ಮೇಲೆ ಹುಚ್ಚು ನಾಯಿ ಡೆಡ್ಲಿ ಅಟ್ಯಾಕ್ ಮಾಡಿದೆ.ಹುಚ್ಚು ನಾಯಿ ದಾಳಿಗೆ ಓರ್ವ ಬಾಲಕಿಯ ಕಿವಿಯೇ ತುಂಡರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಆರಾಧ್ಯಾ ರಮೇಶ ಕಾಳೆ(4) ನಿಧಾ ಆಶೀಪ್ ಶಮಶೇದ್(10)
ಹಾಗೂ ಲಕ್ಷ್ಮೀ (35) ಗಾಯಗೊಂಡವರು. ಬಾಲಕಿ ಆರಾಧ್ಯಾ ಕಿವಿಯನ್ನೆ ತುಂಡರಿಸಿರುವ ಹುಚ್ಚುನಾಯಿ. ನಿಧಾಳ ಮುಖದ ಭಾಗವನ್ನೆ ಕಚ್ಚಿ ದಾಳಿ ಮಾಡಿದೆ.
ಹುಚ್ಚು ನಾಯಿ ಸೆರೆ ಹಿಡಿವಂತೆ ಗ್ರಾಂ ಪಂ ಗೆ ಗ್ರಾಮಸ್ಥರ ಮನವಿ ಮಾಡಿದರೂ ಕಿವಿಗೊಡದ ಗ್ರಾಪಂ ಸಿಬ್ಬಂದಿಗಳ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಚ್ಚು ನಾಯಿಯಿಂದ ದಾಳಿಗೊಳಗಾ್ ಇಬ್ಬರು ಬಾಲಕಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
tv24plus.in > Blog > Uncategorized > ಇಬ್ಬರು ಬಾಲಕಿಯರು ಸೇರಿ ಓರ್ವ ಮಹಿಳೆ ಮೇಲೆ ಹುಚ್ಚುನಾಯಿ ಡೆಡ್ಲಿ ಅಟ್ಯಾಕ್