ರಾಮದುರ್ಗ:ಪಟ್ಟಣದಲ್ಲಿ ಇಂದು ಬಿಜೆಪಿಯ”ಬೂತ್ ವಿಜಯ ಅಭಿಯಾನ” ನಡೆಸಲಾಯಿತು ಇದೇ ವೇಳೆಯಲ್ಲಿ ಉಪಸ್ಥಿತ ಇದ್ದ ನಗರದ ಬಿಜೆಪಿ ಮುಖಂಡರು ಹಾಗೂ ಶ್ರೀ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಮಲ್ಲಣ್ಣ ಯಾದವಾಡ ಹಾಗೂ ವೈದ್ಯಾಧಿಕಾರಿಯಾದ ಡಾಕ್ಟರ್ ಕೆ ವಿ ಪಾಟೀಲ ಮತ್ತು ರಮೇಶ್ ದೇಶಪಾಂಡೆ ಹಾಗೂ ಬಿಜೆಪಿ ಪ್ರತಿನಿಧಿಗಳು ಕಾರ್ಯಕರ್ತರು ತಾಲೂಕಿನ ಗ್ರಾಮಗಳಲ್ಲಿ ಬೂತ್ ವಿಜಯ್ ಅಭಿಯಾನ ಅಂಗವಾಗಿ ಪಾಲ್ಗೊಂಡು ಧ್ವಜ ಹಾರಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು ಬಿಜೆಪಿ ಪಕ್ಷವನ್ನು ಇನ್ನಷ್ಟು ಬಲ ಪಡಿಸಲು ಎಲ್ಲ ಕಾರ್ಯಕರ್ತರು ಮುಖಂಡರು ಪಕ್ಷವನ್ನು ಬೆಳೆಸಬೇಕು ಎಂದು ಹೇಳಿದರು.
tv24plus.in > Blog > ಜಿಲ್ಲೆ > ಬೆಳಗಾವಿ > ಬಿಜೆಪಿಯನ್ನು ಪ್ರಭಲಗೊಳಿಸಲು “ಬೂತ್ ವಿಜಯ ಅಭಿಯಾನ”