ಬೆಳಗಾವಿ

ಶಾಸಕ ಮಹಾದೇವಪ್ಪ ಯಾದವಾಡ ಅವರಿಂದೆ ರಸ್ತೆ ಕಾಮಗಾರಿಗೆ ಚಾಲನೆ 

ರಾಮದುರ್ಗ: ಬನ್ನೂರ್ ಹೊಸೂರು ರಸ್ತೆ ಹಾಗೂ ರಾಮಪುರ್ ತಾಂಡಾದ ರಸ್ತೆ ಹಾಗೂ ಹಳೇ ತರಗೊಲ್ ಗ್ರಾಮ ಪಂಚಾಯಿತಿ ಯಿಂದ ಮೆಗುಂಡಿಶ್ಟರ್ ದೇವಸ್ಥಾನದವರೆಗೆ  ಶಾಸಕ ಮಹಾದೇವಪ್ಪ ಯಾದವಾಡ ಅವರು ಒಂದು ಕೋಟಿ 16 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಇದೆ ವೇಳೆ ಮಾತನಾಡಿದ ಶಾಸಕರು ಅತಿಹೆಚ್ಚಿನ ಸಂಖ್ಯೆಯಲ್ಲಿ ಗುಡ್ಡುಗಾಡು ಪ್ರದೇಶದಲ್ಲಿ ವಾಸವಾಗಿರುವ ಬಂಜಾರ ಸಮಾಜದ ಬಗ್ಗೆ ಹಾಗೂ ಇನ್ನಿತರ ಅಲ್ಪಸಂಖ್ಯಾತರ ಬರುವಂತ ಎಲ್ಲ ಸಮಸ್ಯೆಗಳು ಮೂಲಭೂತ ಸೌಕರ್ಯಗಳು ಬಗ್ಗೆ ಮಾತನಾಡಿ ಶಾಲಾ ಮಕ್ಕಳಿಗೆ ಶಾಲೆಯ ಕಟ್ಟಡಗಳು ಹಾಗೂ ವಿದ್ಯಾಭ್ಯಾಸಕ್ಕಾಗಿ ಯಾವುದೇ ರೀತಿಯ ಸಮಸ್ಯೆಗಳು ಬರದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ವಿ ಎಸ್ ವಾಲಿ ಹಾಗೂ ಪಿ ಡಿ ರಾಠೋಡ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು  ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು
TV24 News Desk
the authorTV24 News Desk

Leave a Reply